ನಿರೀಕ್ಷೆಯ ವಾಕ್ಯ - Independence Da...
ನಿರೀಕ್ಷೆಯ ವಾಕ್ಯ - Independence Day Special (ನೆಹೆಮೀಯ 1 : 3 - 4)

New Hope TV Kannada di New Hope TV

Note sull'episodio

ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ ಎಂದು ಹೇಳಿದರು. ನಾನು ಈ ವರ್ತಮಾನವನ್ನು ಕೇಳಿದಾಗ ನೆಲದ ಮೇಲೆ ಕೂತುಕೊಂಡು ಅತ್ತೆನು; ಕೆಲವು ದಿವಸಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು. Nehemiah / ನೆಹೆಮೀಯ 1 : 3 - 4

And they said to me, “The remnant there in the province who survived the captivity are in great distress and disgrace, and the wall of Jerusalem is broken down and its gates have been burned with fire.” Now when I heard these words, I sat down and wept and mourned for days; and I was fasting and praying before the God of heaven. Nehemiah 1:3,4

Listen to the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfo ... 

Leggi dettagli
Parole chiave
kannada messageskannada christian messagesdaily kannada motivationverse by verse bible studyfresh on podcast in kannadaIndependence Day specialskannada independenceSharon Rajesh Kannada messagespastor Paul joy kannada messagesStudy on the book of Nehemiah